Chaitra Kundapura age: ಚೈತ್ರಾ ಕುಂದಾಪುರ... ಬಿಗ್ ಬಾಸ್ ಮನೆಯಲ್ಲಿ ಮಾತಿನಿಂದಲೇ ಛಾಪು ಮೂಡಿಸಿದ್ದ ಈ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಹಿಂದೂ ಫೈರ್ ಬ್ರಾಂಡ್ ಎಂದು ಖ್ಯಾತಿ ಗಳಿಸಿದ್ದ ಚೈತ್ರಾ ಕುಂದಾಪುರ ಅವರ ನಿಜವಾದ ವಯಸ್ಸು, ಹುಟ್ಟೂರು, ಶಿಕ್ಷಣ ಮತ್ತು ಆಕೆ ಕಾರ್ಯಕ್ರಮಗಳಲ್ಲಿ ಪಡೆಯುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.
Bigg Boss Kannada Season 11 Updates: ಕಳೆದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಹನುಮಂತನಿಗೆ ನಿಮಗೆ ಗೆಲ್ಲುವ ಸಾಮರ್ಥ್ಯವಿದೆ ಅಂತಾ ಹಿಂಟ್ ಸಹ ಕೊಡ್ತಾರೆ. ಇದರ ಜೊತೆಗೆ ಒಬ್ಬ ಸ್ಪರ್ಧಿಗೆ ಡೈರೆಕ್ಟ್ ಫಿನಾಲೆ ವಾರಕ್ಕೆ ಟಿಕೆಟ್ ಸಿಗುತ್ತೆ ಅಂತಾ ಹೇಳ್ತಾರೆ.
Bigg Boss Kannada Season 11: ʼಜಿ ಕನ್ನಡ ವಾಹಿನಿʼಯ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಸರಿಗಮಪ ಶೋ ಮೂಲಕ ಜನಮನ್ನಣೆ ಗಳಿಸಿದ ಕುರಿಗಾಹಿ ಹನುಮಂತ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದ.
Bigg Boss Kannada Season 11 Updates: ಹನುಮಂತ ಹಾಯಾಗಿ ಇದ್ದಾರೆ, ಕೈತುಂಬಾ ಹಣ ಮಾಡಿಕೊಂಡಿದ್ದಾರೆ ಅಂತಾ ಸಖತ್ ಸುದ್ದಿ ಆಗಿತ್ತು. ಆದರೆ ಅಸಲಿಗೆ ಅವರ ಜೀವನ ಹಾಗಿಲ್ಲ. ಅವರ ಮನೆಯಲ್ಲೂ ಸಾಲ ಇದೆ. ಅದು ದೊಡ್ಮನೆಯಲ್ಲಿ ಸ್ಪಷ್ಟವಾಗಿದೆ. ಯಾಕಂದ್ರೆ ಬಿಗ್ ಬಾಸ್ ಮನೆಯಲ್ಲಿ ಸಾಲದ ವಿಚಾರವನ್ನು ಹನುಮಂತನ ತಾಯಿ ಮಾತನಾಡಿದ್ದಾರೆ.
Bigg Boss Kannada Season 11: ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಡುತ್ತಿರುವ ಹೆಸರುಗಳು ನಿಜಕ್ಕೂ ವೈರಲ್ ಆಗುತ್ತಿವೆಯಾ? ಆ ಲಿಸ್ಟ್ ಜನರ ಕೈಗೆ ಸಿಕ್ಕಿದೆಯಾ? ಅನ್ನೋದ ಪ್ರಶ್ನೆ ಮೂಡಿದೆ. ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ ಉಳಿಯುವರು ಯಾರು? ಹಾಗೆ ಮನೆಯಿಂದ ಹೋಗೋವರು ಯಾರು?
Bigg Boss Kannada Season 11 Updates: ಈ ವಾರ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಮೋಕ್ಷಿತಾ ಪೈ, ಉಗ್ರಂ ಮಂಜು, ಧನರಾಜ್ ಆಚಾರ್, ಹನಮಂತು, ತ್ರಿವಿಕ್ರಮ್ ಮತ್ತು ಐಶ್ವರ್ಯಾ ನಾಮಿನೇಟ್ ಆಗಿದ್ದರು. ಕಡಿಮೆ ವೋಟ್ ಬಂದ ಕಾರಣ ಐಶ್ವರ್ಯ ಬಿಗ್ ಮನೆಯಿಂದ ಹೊರಬಂದಿದ್ದಾರೆಂದು ಹೇಳಲಾಗುತ್ತಿದೆ.
Bigg Boss Kannada Season 11 Updates: ಸದ್ಯ ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್, ಉಗ್ರಂ ಮಂಜು, ಗೌತಮಿ ಜಾಧವ್, ಮೋಕ್ಷಿತಾ ಪೈ, ರಜತ್, ಧನರಾಜ್ ಆಚಾರ್, ಚೈತ್ರಾ ಕುಂದಾಪುರ, ಹನುಮಂತ ಹಾಗೂ ಐಶ್ವರ್ಯಾ ಇದ್ದಾರೆ.
Bigg Boss Kannada Season 11 Updates:ಶುಕ್ರವಾರದ ಎಪಿಸೋಡ್ನಲ್ಲಿ ಭವ್ಯಾ ಗೌಡ ಅವರು ಮೋಸದ ಆಟವಾಡಿ ಕ್ಯಾಪ್ಟನ್ ಆಗಿದ್ದಾರೆಂದು ಹೇಳಲಾಗಿದೆ. ಭವ್ಯಾ ಗೌಡ ತಂಡಕ್ಕೆ ನೀಡಿದ್ದ ಟಾಸ್ಕ್ನಲ್ಲಿ ಅವರೇ ಮೋಸ ಮಾಡಿ ಸಿಕ್ಕಿಬಿದ್ದಿದ್ದಾರೆ.
Bigg Boss Kannada Season 11: ಬಿಗ್ ಬಾಸ್ ಮನೆಯಲ್ಲಿ ಸದ್ಯ ಭವ್ಯಾ ಗೌಡ, ತ್ರಿವಿಕ್ರಮ್, ರಜತ್, ಮೋಕ್ಷಿತಾ ಪೈ, ಧನರಾಜ್ ಆಚಾರ್, ಚೈತ್ರಾ ಕುಂದಾಪುರ, ಉಗ್ರಂ ಮಂಜು, ಹನುಮಂತು, ಐಶ್ವರ್ಯಾ ಸಿಂಧೋಗಿ ಮತ್ತು ಗೌತಮಿ ಜಾಧವ್ ಇದ್ದು, ಎಲ್ಲರೂ ಉತ್ತವಾಗಿಯೇ ಆಟವಾಡುತ್ತಿದ್ದಾರೆ.
Chaitra Kundapura Remuneration: ಬಿಗ್ ಬಾಸ್ ಸ್ವರ್ಧಿ ಇಂದು ಏಕಾಏಕಿ ಕೋರ್ಟ್ ಕಟಕಟೆಯಲ್ಲಿ ಹಾಜರಾಗಿದ್ದರು. ವಂಚನೆ ಕೇಸ್ ಸಂಬಂಧ ಸಮನ್ಸ್ ಜಾರಿ ಹಿನ್ನೆಲೆ ಬಿಗ್ ಬಾಸ್ ಮನೆಯನ್ನ ತೊರೆದು ೧ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ಸಾಗಿದ್ದಾರೆ.
BBK 11: ಬಿಗ್ಬಾಸ್ ಸೀಸನ್ 11 ಅನಿರೀಕ್ಷಿತ ತಿರುವುಗಳಿಂದ ಸಾಗುತ್ತಿದೆ. ಶೋಭಾ ಶೆಟ್ಟಿ ಈ ವಾರ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿ, ಮನೆಯಿಂದ ಹೊರಬಂದಿದ್ದು, ಜನರಿಗೆ ಶಾಕ್ ಕೊಟ್ಟಿದೆ. ವೈಲ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಯವರ ಈ ನಿರ್ಧಾರ ಬಿಗ್ ಬಾಸ್ ಅನ್ನು ಮತ್ತಷ್ಟು ಕುತೂಹಲವಾಗಿಸಿದೆ.
Bigg Boss Kannada elimination : ಬಿಗ್ಬಾಸ್ ನೀಡುತ್ತಿರುವ ಟ್ವಿಸ್ಟ್ಗಳಿಗೆ ಸ್ಪರ್ಧಿಗಳು ಶಾಕ್ ಆಗುತ್ತಿದ್ದಾರೆ. ದಿನಗಳು ಹತ್ತರ ಬರುತ್ತಿದ್ದಂತೆ ಸ್ಪರ್ಧಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.. ಯಾರು ಯಾವಾಗ ಎಲಿಮಿನೆಟ್ ಆಗ್ತಾರೆ.. ಮನೆಯಿಂದ ಹೊರ ಹೋಗ್ತಾರೆ ಎನ್ನುವುದು ಹೇಳಲಿಕ್ಕಾಗದು.. ಇತ್ತೀಚಿಗೆ ಇಬ್ಬರು ಸ್ಪರ್ಧಿಗಳ ವೈಲ್ಡ್ ಕಾರ್ಡ್ ಎಂಟ್ರಿ ಆಗಿತ್ತು.. ಇದೀಗ ಇಬ್ಬರು ಮನೆ ಬಿಡುವ ಪ್ರಸಂಗ ಬಂದಿದೆ..
ಐಟಿ ಇಲಾಖೆಯಲ್ಲಿ ಸೆಲೆಕ್ಟಿವ್ ರೇಡ್ ಯಾಕಾಗ್ತಿದೆ? ಐಟಿ, ಇಡಿ ಎಲ್ಲಾ ಬಿಜೆಪಿಯವರ ಕೈಯಲ್ಲೇ ಇದೆ, ತನಿಖೆ ಮಾಡಲಿ ಎಂದು ಸವಾಲು ಹಾಕಿದರು. ಚೈತ್ರಾ ಕುಂದಾಪುರ ಕೇಸ್ ನಲ್ಲಿ ಐಟಿ ರೇಡ್ ಯಾಕ್ ಆಗಿಲ್ಲ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ನಿಂದ 5 ಕೋಟಿ ವಂಚನೆ ಪ್ರಕರಣ ಸಂಬಂದಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ಅಭಿನವ ಹಾಲಶ್ರೀ ಸ್ವಾಮೀಜಿಯವರನ್ನು ತನಿಖೆಗೆ ಒಳಪಡಿಸಿದ್ದ ಅಧಿಕಾರಿಗಳು. ಇದರ ನಡುವೆ ಮತ್ತಷ್ಟು ಮಂದಿಗೆ ನೋಟಿಸ್ ನೀಡಿ ವಿಚಾರಣೆ ಹಾಜರಾಗುವಂತೆ ಸೂಚಿಸಿದ್ದಾರೆ.. ಹಾಗಾದ್ರೇ ಯಾರಿಗೇಲ್ಲಾ ನೋಟಿಸ್ ನೀಡಲಾಗಿದೆ ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ...
ಚೈತ್ರಾ ಕುಂದಾಪುರ ಡೀಲ್ ಕಂಪನಿ ಮಾಸ್ಟರ್ಮೈಂಡ್ ಲಾಕ್ ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಅಭಿನವ ಹಾಲಶ್ರೀ ವಿಚಾರಣೆ ಟೆಕ್ನಿಕಲ್ ಸೆಲ್ನಲ್ಲಿ ಪ್ರಾಥಮಿಕ ವಿಚಾರಣೆ ನಡೆಡಿರುವ ಸಿಸಿಬಿ ರಾತ್ರಿ ಟೆಕ್ನಿಕಲ್ ಸೆಲ್ನಲ್ಲಿ ಹಾಲಶ್ರೀ ವಿಚಾರಣೆ ಮತ್ತು ವ್ಯಾಸ್ತವ್ಯ ಆಡುಗೋಡಿ ಸಿಎಆರ್ ಆವರಣದಲ್ಲಿರುವ ಸಿಸಿಬಿ ಟೆಕ್ನಿಕಲ್ ಸೆಲ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.