Karnataka News LIVE Updates : ರಾಜ್ಯದ ಗಮನ ಸೆಳೆದಿ ಇಂದಿನ ಪ್ರಮುಖ ಸುದ್ದಿ ಅಂದ್ರೆ, ತುಂಗಭದ್ರಾ ಜಲಾಶಯದ ನೂತನ ಗ್ರೇಟ್ಗಳ ಉದ್ಘಾಟನೆ ಕಾರ್ಯಕ್ರಮ.. ಈ ಅದ್ಧೂರಿ ಸಮಾರಂಭಕ್ಕೆ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ರಾಜ್ಯದ ಸಿಎಂ ಡಿಕೆ ಶಿವಕುಮಾರ್ ಭಾಗಿಯಾಗುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದರು.. ಈ ಸಮಯದಲ್ಲಿ ರಾಜ್ಯದಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಕ್ಷಣ ಕ್ಷಣದ ಮಾಹಿತಿಗಾಗಿ Zee Kannada News ವೆಬ್ ಪುಟವನ್ನು ನೋಡುತ್ತೀರಿ..
Today Horoscope 06th June 2026: 06 ಜೂನ್ 2026ರ ಈ ದಿನ ಶನಿವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Karnataka News LIVE 4 June 2026: ಸಿಎಂ ಆಗ್ತಿದ್ದಂತೆ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಡಿ.ಕೆ. ಶಿವಕುಮಾರ್, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ಘೋಷಣೆ ಮಾಡಿದ್ದಾರೆ. ಕೆಪಿಸಿಸಿ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಸಾಹುಕಾರ್ಗೆ ಶಾಕ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ಬಿ.ಕೆ.ಹರಿಪ್ರಸಾದ್ ಅವರನ್ನು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
Today Horoscope 03rd June 2026: 03 ಜೂನ್ 2026ರ ಬುಧವಾರದಂದು ಶುಭ ಯೋಗದ ಪ್ರಭಾವ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Venus Transit in Cancer 2026: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಗ್ರಹವು ಕಟಕ ರಾಶಿಗೆ ಪ್ರವೇಶಿಸುತ್ತಿರುವುದು ಕೆಲವು ರಾಶಿಯವರ ಜೀವನದಲ್ಲಿ ವಿಶೇಷ ಬದಲಾವಣೆಗಳನ್ನ ತರಲಿದೆ ಎನ್ನಲಾಗಿದೆ. ಪ್ರೀತಿ, ಸೌಂದರ್ಯ, ವೈಭವ, ಹಣಕಾಸು ಹಾಗೂ ಸಂಬಂಧಗಳ ಕಾರಕನಾದ ಶುಕ್ರನು ಕಟಕ ರಾಶಿಯಲ್ಲಿ ಸಂಚರಿಸುವ ಅವಧಿಯಲ್ಲಿ 6 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಶುಭ ಸಂಚಾರವು ಸುಮಾರು 25 ದಿನಗಳ ಕಾಲ ಪರಿಣಾಮ ಬೀರುವ ನಿರೀಕ್ಷೆಯಿದೆ.
Today Horoscope 2nd June 2026: 2026ರ ಜೂನ್ 2ರಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ದಿನಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Today Horoscope 01st June 2026: 01 ಜೂನ್ 2026 ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Today Horoscope 30th May 2026: 30 ಮೇ 2026ರ ಇಂದು ಶನಿವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Baba vanga horoscope: 2026ರ ಜೂನ್ ಮತ್ತು ಡಿಸೆಂಬರ್ ನಡುವೆ ಈ ರಾಶಿಗಳಿಗೆ ಭಾರೀ ಅದೃಷ್ಟ ಒಲಿದು ಬರಲಿದ್ದು, ಕೋಟ್ಯಾಧಿಪತಿಗಳಾಗಲಿದ್ದಾರೆ.
Today Horoscope 29th May 2026: 29 ಮೇ 2026ರ ಶುಕ್ರವಾರ ಪರಿಘ ಯೋಗ, ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಉಂಗುರದ ಬೆರಳಿನ ಕೆಳಗಿರುವ ಪ್ರದೇಶವನ್ನ ಸೂರ್ಯ ಬೆಟ್ಟ ಎಂದು ಕರೆಯಲಾಗುತ್ತದೆ. ಇದು ಆತ್ಮವಿಶ್ವಾಸ, ಖ್ಯಾತಿ, ಗೌರವ ಮತ್ತು ಉದ್ಯೋಗಾವಕಾಶಗಳನ್ನ ಸೂಚಿಸುತ್ತದೆ ಎಂದು ನಂಬಲಾಗಿದೆ. ಇಲ್ಲಿ ಕಂಡುಬರುವ ಕೆಲವು ವಿಶೇಷ ಗುರುತುಗಳನ್ನ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿರಿ...
ಇಂದಿನ ವೇಗದ ಜೀವನದಲ್ಲಿ ಆಯಾಸ ಮತ್ತು ಆಲಸ್ಯ ಸಾಮಾನ್ಯವಾಗಿದೆ. ವಿಶೇಷವಾಗಿ ಪುರುಷರು ತಮ್ಮ ದೈಹಿಕ ಶಕ್ತಿ ಮತ್ತು ಶಕ್ತಿಯನ್ನ ಹೆಚ್ಚಿಸಲು ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ದುಬಾರಿ ಶಿಲಾಜಿತ್ಗಿಂತ ಹೆಚ್ಚು ಶಕ್ತಿಶಾಲಿಯಾದ 'ಲುಕುಮಾ' ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
Today Horoscope 27th May 2026: 27 ಮೇ 2026 ಬುಧವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Gajakesari Yoga: ವೇದ ಜ್ಯೋತಿಷ್ಯದಲ್ಲಿ ಅತ್ಯಂತ ಶುಭಕರ ಯೋಗಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ ʼಗಜಕೇಸರಿ ಯೋಗʼದ ಪ್ರಭಾವವು ಅನೇಕ ರೀತಿಯ ಲಾಭವನ್ನ ತರುತ್ತದೆ. ಗುರು ಮತ್ತು ಚಂದ್ರ ಗ್ರಹಗಳ ವಿಶೇಷ ಸಂಯೋಗದಿಂದ ನಿರ್ಮಾಣವಾಗುವ ಈ ಯೋಗವು ಕೆಲ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. ಧನ ಲಾಭ, ವೃತ್ತಿ ಜೀವನದಲ್ಲಿ ಪ್ರಗತಿ, ಸಮಾಜದಲ್ಲಿ ಅಪಾರ ಗೌರವ ಮತ್ತು ಕುಟುಂಬದಲ್ಲಿ ಸಂತೋಷ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗಜಕೇಸರಿ ಯೋಗ ನಿರ್ಮಾಣವಾದಾಗ ವ್ಯಕ್ತಿಯ ಆತ್ಮವಿಶ್ವಾಸ ಮತ್ತು ನಿರ್ಧಾರ ಸಾಮರ್ಥ್ಯ ಹೆಚ್ಚಾಗುತ್ತದೆ. ವಿಶೇಷವಾಗಿ ಮೇಷ, ವೃಷಭ, ಸಿಂಹ, ಕನ್ಯಾ, ತುಲಾ ಮತ್ತು ಧನು ರಾಶಿಯವರಿಗೆ ಈ ಅವಧಿ ಅತ್ಯಂತ ಶುಭಕರವಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.
Lakshmi Narayana Yoga 2026: ವೇದ ಜ್ಯೋತಿಷ್ಯದಲ್ಲಿ ಅತ್ಯಂತ ಶುಭಕರ ಯೋಗಗಳಲ್ಲಿ ಒಂದಾಗಿ ಪರಿಗಣಿಸಲ್ಪಡುವ “ಲಕ್ಷ್ಮೀ ನಾರಾಯಣ ಯೋಗ” ಮತ್ತೆ ರೂಪುಗೊಳ್ಳುತ್ತಿರುವುದು ಕೆಲ ರಾಶಿಯವರ ಬದುಕಿನಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಈ ವಿಶೇಷ ಯೋಗದ ಪರಿಣಾಮವಾಗಿ ಹಣಕಾಸು, ಉದ್ಯೋಗ, ವ್ಯಾಪಾರ ಮತ್ತು ಕುಟುಂಬ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಅದೃಷ್ಟದ ಬೆಂಬಲದಿಂದ ದೊಡ್ಡಮಟ್ಟದ ಯಶಸ್ಸು ಸಿಗಲಿದೆ. ಅಪಾರ ಸುಖ-ಸಂಪತ್ತು ಕೂಡ ದೊರೆಯಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಪೌರಾಣಿಕ ಕತೆಗಳ ಪ್ರಕಾರ, ಈ ಶಿವಲಿಂಗವು ಸ್ವಯಂಭೂ ರೂಪದಲ್ಲಿ ಪ್ರತ್ಯಕ್ಷವಾಗಿದೆ ಎಂದು ನಂಬಲಾಗಿದೆ. ಅನೇಕ ಶತಮಾನಗಳಿಂದ ಇಲ್ಲಿಗೆ ವಿಶೇಷ ಪೂಜೆ ನಡೆಯುತ್ತಿದ್ದು, ಭಕ್ತರು ಮನಸಾರೆ ಪ್ರಾರ್ಥನೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆಂಬ ನಂಬಿಕೆಯೂ ಇದೆ.
Rohini Nakshatra: ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸಂಚಾರಕ್ಕೆ ವಿಶೇಷ ಮಹತ್ವವಿದ್ದು, ಸೂರ್ಯ ದೇವರು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸುತ್ತಿರುವುದು ಕೆಲ ರಾಶಿಗಳ ಜೀವನದಲ್ಲಿ ಭಾರೀ ಬದಲಾವಣೆ ತರಲಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಮೇ 25ರಂದು ಮಧ್ಯಾಹ್ನ ಸೂರ್ಯನು ರೋಹಿಣಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದು, ಈ ಸಂಚಾರ ಜೂನ್ 8ರವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ವಿಶೇಷವಾಗಿ 4 ರಾಶಿಯವರಿಗೆ ಅದೃಷ್ಟ, ಧನಲಾಭ ಹಾಗೂ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಎಲೆಕ್ಟ್ರಿಕ್ ವಾಹನ ವಿಭಾಗದಲ್ಲೂ TVS ಭಾರೀ ಬೆಳವಣಿಗೆ ಕಂಡಿದೆ. ಕಂಪನಿಯ EV ಮಾರಾಟವು 33% ಏರಿಕೆಯಾಗಿದ್ದು, FY26ರಲ್ಲಿ 3.71 ಲಕ್ಷ ಯೂನಿಟ್ಗಳನ್ನ ಮಾರಾಟ ಮಾಡಿದೆ.
ಮೊಟೊರೊಲಾ ತನ್ನ ಹೊಸ G-ಸರಣಿಯ ಫೋನ್ಗಳಾದ ಮೋಟೋ G37 ಪವರ್ ಮತ್ತು ಮೋಟೋ G37 ಗಳನ್ನ ಮೇ 19ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಫೋನ್ಗಳು ವಿಶೇಷವಾಗಿ ಡೈಮೆನ್ಸಿಟಿ 6400 ಪ್ರೊಸೆಸರ್ನೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನ ನೀಡುತ್ತವೆ. ಮೋಟೋ G37 ಪವರ್ ಬೃಹತ್ 7000mAh ಬ್ಯಾಟರಿ, ಎರಡೂ ಮಾದರಿಗಳಲ್ಲಿ 120Hz ಡಿಸ್ಪ್ಲೇ ಮತ್ತು 50MP ಕ್ಯಾಮೆರಾದಂತಹ ಸುಧಾರಿತ ವೈಶಿಷ್ಟ್ಯಗಳನ್ನ ಹೊಂದಿದೆ.
ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವಾಗ ಎಲ್ಲರನ್ನೂ ಕಾಡುವ ಒಂದೇ ಪ್ರಶ್ನೆ, ಒಂದೇ ಚಾರ್ಜ್ನಲ್ಲಿ ಎಷ್ಟು ದೂರ ಹೋಗುತ್ತದೆ? ಸಿಂಪಲ್ ಅಲ್ಟ್ರಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಒಂದೇ ಚಾರ್ಜ್ನಲ್ಲಿ ಇದು 400 ಕಿಲೋಮೀಟರ್ಗಳ ಅದ್ಭುತ ವ್ಯಾಪ್ತಿಯೊಂದಿಗೆ ಇವಿ ಮಾರುಕಟ್ಟೆಯಲ್ಲಿ ಸೌಂಡ್ ಮಾಡುತ್ತಿದೆ.