ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್

  • Zee Media Bureau
  • Jan 5, 2023, 03:51 PM IST

ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು 
* ಬಸವರಾಜ್‌ ಬೊಮ್ಮಾಯಿ ಮೋದಿ ಮುಂದೆ ನಾಯಿಮರಿ ರೀತಿ ಇರ್ತೀರಿ- ಸಿಎಂ ವಿರುದ್ಧ ಭಾಷಣದ ಬರದಲ್ಲಿ ಸಿದ್ದು ಎಡವಟ್ಟು
* ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಕೇಸರಿ - ಡಿಕೆಶಿ ಮುಂದೆ ನಿಮ್ಮ ಬಾಲ ಬಿಚ್ಚೋದಕ್ಕೆ ಆಗಲ್ಲ ಎಂದ ಅಶೋಕ್‌
* ಡಾಲರ್ಸ್ ಕಟೀಲ್ 40% ರೂಪಾಯಿ ಮನುಷ್ಯ - ಲವ್ ಜಿಹಾದ್, ಘರ್ ವಾಪಸಿ ಇದು ಹೊಸದೇನು ಅಲ್ಲ- ಬಿ.ಕೆ.ಹರಿಪ್ರಸಾದ್ ಗರಂ
* ಚನ್ನಬಸವ ತಾತಾನ ಜಾತ್ರಮಹೋತ್ಸವದಲ್ಲಿ ಅಪಶಕುನ
* ಸಿದ್ದೇಶ್ವರ ಶ್ರೀಗಳ ಭಕ್ತರಿಗೆ ಚಿತಾ ಭಸ್ಮ ಇಲ್ಲ - ಸಾಗರ ಮತ್ತು 4 ನದಿಗಳಲ್ಲಿ ಭಸ್ಮ ವಿಸರ್ಜನೆ

Trending News