ವಿಜಯಪುರದ ಬಸವನ ಬಾಗೇವಾಡಿಯಲ್ಲಿ ವಿಭಿನ್ನ ಪ್ರತಿಭಟನೆ

  • Zee Media Bureau
  • May 18, 2023, 02:14 PM IST

ತಲೆ ಮೇಲೆ ಕಲ್ಲು ಹೊತ್ತು ಸಿದ್ದು ಸಿಎಂ ಗಾದಿಗಾಗಿ ಹೋರಾಟ. ಟಗರು ಜೊತೆ ಶಿವಾನಂದ್ ಪಾಟೀಲ್‌ಗೆ ಡಿಸಿಎಂಗಾಗಿ ಪ್ರೊಟೆಸ್ಟ್. ವಿಜಯಪುರದ ಬಸವನ ಬಾಗೇವಾಡಿಯಲ್ಲಿ ವಿಭಿನ್ನ ಪ್ರತಿಭಟನೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ವಿನೂತನ ಹೋರಾಟ.

Trending News