ಟಿಕೆಟ್‌ಗಾಗಿ ಶುರುವಾಗಿದೆ ಭಿತ್ತಿ ಪತ್ರ ಅಭಿಯಾನ

  • Zee Media Bureau
  • Apr 2, 2023, 09:55 AM IST

ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ನೇಕಾರರ ಅಸ್ತ್ರ ಪ್ರಯೋಗ ಮಾಡಲಾಗಿದೆ.. ನೇಕಾರರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಆಕಾಂಕ್ಷಿ ರಾಜು ಅಂಬಲಿ ಹಾಗೂ ಬೆಂಬಲಿಗರಿಂದ ಬಿತ್ತಿಪತ್ರ ಅಭಿಯಾನ ನಡೆಸುತ್ತಿದ್ದಾರೆ..

Trending News