ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋಗೆ ಸಿದ್ದರಾಮಯ್ಯ, ಡಿಕೆಶಿ ಸಾಥ್

  • Zee Media Bureau
  • Oct 10, 2022, 12:00 PM IST

ತುಮಕೂರಿನಲ್ಲಿ ಮುಂದುವರಿದ ಭಾರತ್ ಜೋಡೋ ಯಾತ್ರೆ. ಕೆಬಿ ಕ್ರಾಸ್‌ನಿಂದ ಬರಕನಾಳು ಗೇಟ್‌ವರೆಗೆ ಪಾದಯಾತ್ರೆ ನಡೆಯುತ್ತಿದೆ. ಕಾಡೇನಹಳ್ಳಿಯಲ್ಲಿ ರೈತರ ಜೊತೆ ಸಂವಾದ ಕೂಡ ನಡೆಯಲಿದೆ. ರಾಹುಲ್ ಜೊತೆ ಡಿಕೆಶಿ, ಸಿದ್ದರಾಮಯ್ಯ, ಡಾ. ಜಿ.ಪರಮೇಶ್ವರ್ ಮತ್ತಿತರರು ಹೆಜ್ಜೆ ಹಾಕಿದ್ದಾರೆ.

Trending News