ರಥಯಾತ್ರೆಯಿಂದ ದೂರ ಉಳಿದ್ರಾ ಸಚಿವ ಸೋಮಣ್ಣ..?

  • Zee Media Bureau
  • Mar 2, 2023, 01:47 AM IST

ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ರಥಯಾತ್ರೆಗೆ ಚಾಲನೆ ಸಿಕ್ಕಿದೆ.. ಬಿಜೆಪಿಯ ರಥಯಾತ್ರೆಗೆ ಜೆ.ಪಿ.ನಡ್ಡಾರಿಂದ ಗ್ರೀನ್‌ಸಿಗ್ನಲ್‌ ನೀಡಿದ್ದಾರೆ.. ರಥಯಾತ್ರೆಯಿಂದ ಸಚಿವ ಸೋಮಣ್ಣ ದೂರ ಉಳಿದಿದ್ದಾರೆ.. ಇದು ಅಸಮಾಧಾನದಿಂದ ಸಚಿವ ಸೋಮಣ್ಣ ರಥಯಾತ್ರೆ ಗೈರಾದ್ರಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ..

Trending News