ಡಿಕೆಶಿ ಎಲ್ಲರನ್ನೂ ಕರೆದು ಮಾತನಾಡೋದು ನಿರಂತರವಾಗಿದೆ ಎಂದ ಬಿಎಸ್‌ವೈ

  • Zee Media Bureau
  • Mar 9, 2023, 12:29 PM IST

ವಿ.ಸೋಮಣ್ಣ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದಾರೆ ಎಂಬ ವಿಚಾರ. ಡಿಕೆಶಿ ಎಲ್ಲರನ್ನೂ ಕರೆದು ಮಾತನಾಡುವುದು ನಿರಂತರವಾಗಿದೆ. ಯಾರು ಸಹ ಅವರ ಮಾತಿಗೆ ಬಲಿಯಾಗುವುದಿಲ್ಲ, ಹೋಗುವುದಿಲ್ಲ ಎಂದು ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮದಲ್ಲಿ ಯಡಿಯೂರಪ್ಪ ಹೇಳಿದ್ರು.

Trending News