ಪಠ್ಯದಲ್ಲಿ 'ಸಂವಿಧಾನ ಶಿಲ್ಪಿ' ಬಿಟ್ಟರೆ ಏನಾಗುತ್ತೆ?

  • Zee Media Bureau
  • Jun 6, 2022, 05:36 PM IST

ಪರಿಷ್ಕೃತ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಪದ ಬಿಟ್ಟಿರುವ ವಿಚಾರ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ, ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಬೇಡ. ಅಂಬೇಡ್ಕರ್ ಅಂದ್ರೆ ಏನು ಅಂತ ಎಲ್ರಿಗೂ ಗೊತ್ತು. ಅಂಬೇಡ್ಕರ್ ಹೆಸರಲ್ಲೇ ಎಲ್ಲವೂ ಇದೆ. ಎಲ್ಲೋ ಒಂದು ಕಡೆ ಸಂವಿಧಾನ ಶಿಲ್ಪಿ ಅಂತ‌ ನಮೂದಾಗೋದು ಬಿಟ್‌ಹೋದ್ರೆ ಏನಾಗುತ್ತೆ? ಮತ್ತೆ ಸೇರಿಸಿಕೊಂಡರೆ ಆಯ್ತು ಎಂದು ಹೇಳಿಕೆ ನೀಡಿದ್ದಾರೆ.. 

Trending News