ಕಣ್ಣೀರಿಗೆ ವೋಟ್ ಹಾಕಬೇಡಿ ಎಂದು ಚಲುವರಾಯಸ್ವಾಮಿ ಮನವಿ

  • Zee Media Bureau
  • Mar 26, 2024, 04:02 PM IST

ಕಣ್ಣೀರಿಗೆ, ಸುಳ್ಳಿಗೆ ಬೆರಗಾದ್ರೆ ಜಿಲ್ಲೆಯ ಅಭಿವೃದ್ಧಿ ಹಾಳಾಗಿ ಹೋಗುತ್ತೆ
ಕಣ್ಣೀರಿಗೆ ವೋಟ್ ಹಾಕಬೇಡಿ ಎಂದು ಚಲುವರಾಯಸ್ವಾಮಿ ಮನವಿ
ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೆ ಕುಟುಕಿದ ಚಲುವರಾಯಸ್ವಾಮಿ 
ಶ್ರೀರಂಗಪಟ್ಟಣದ ಪ್ರಚಾರ ಸಭೆಯಲ್ಲಿ ಚಲುವರಾಯಸ್ವಾಮಿ ಹೇಳಿಕೆ
ಜಿಲ್ಲೆಯ ಅಭಿವೃದ್ಧಿಗೆ ಸಚಿವಸ್ಥಾನ, ನಿಗಮಂಡಳಿ ಸ್ಥಾನಗಳನ್ನ ಕೊಟ್ಟಿದೆ‌‌
ಇಷ್ಟೆಲ್ಲ ಕೊಟ್ಟರೂ ಹಿನ್ನಡೆಯಾದ್ರೆ ನಾಯಕರಿಗೆ ಹೇಗೆ ಮುಖ ತೋರಿಸಲಿ

Trending News