ಯಾದಗಿರಿಯಲ್ಲಿ ಚಿರತೆ ದಾಳಿಯಿಂದ ಭಯಗೊಂಡ ಅನ್ನದಾತರು

  • Zee Media Bureau
  • Feb 3, 2023, 05:36 PM IST

ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಿರತೆ ಉಪಟಳ ಹೆಚ್ಚಾಗಿದ್ದು, ರಾತ್ರಿ ಹೊತ್ತು ರೈತರ ಜಮೀನಿಗೆ ನುಗ್ಗಿ ಚಿರತೆಯು ಜಾನುವಾರುಗಳ ಮೇಲೆ  ದಾಳಿ ಮಾಡಿ ಜಾನುವಾರುಗಳನ್ನು ಬಲಿ ಪಡೆದಿದೆ.

Trending News