ಶಾಲಾ ಅಮೃತ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ

  • Zee Media Bureau
  • Mar 6, 2023, 03:02 PM IST

ಕಾನ್ವೆಂಟ್ ಅಂತ ಹೇಳಿದರೆ ಇಂಗ್ಲೀಷ್ ಕಲಿಸೋದಷ್ಟೆ. ಕಾನ್ವೆಂಟ್ ಬೋರ್ಡ್ ಹಾಕಿದರೆ ಶಾಲೆಗೆ ಸಾಲು ಹಚ್ತಾರೆ. ಹೀಗಾಗಿ ಈ ಬಾರಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇವೆ ಎಂದು ಶಿಗ್ಗಾಂವಿಯ ಶಾಲಾ ಅಮೃತ ಮಹೋತ್ಸವದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ರು. 

Trending News