ಸಚಿವರ ಮೇಲೆ ಅಸಮಾಧಾನಗೊಂಡ ಸಿಎಂ ಸಿದ್ದರಾಮಯ್ಯ

  • Zee Media Bureau
  • Dec 14, 2023, 04:47 PM IST

ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್. ಶರಣಪ್ರಕಾಶ್ ಪಾಟೀಲ್, ಜಮೀರ್ , ಸತೀಶ್ ಜಾರಕಿಹೊಳಿ. ದರ್ಶನಾಪುರ್ ಸೇರಿದಂತೆ ಕೆಲವು ಸಚಿವರ ಗೈರು. ಸಭೆಗೆ ಸಚಿವರೇ ಗೈರಾದರೆ ಹೇಗೆ ಎಂದು ಸಿಎಂ ಬೇಸರ.

Trending News