ಸುಮಲತಾ ಅವರ ಜೊತೆಗೆ ಕಾಂಗ್ರೆಸ್ ಸಂಪರ್ಕ ವಿಚಾರ: ಚೆಲುವರಾಯ ಸ್ವಾಮಿ ಹೇಳಿದ್ದೇನು?

  • Zee Media Bureau
  • Mar 26, 2024, 04:01 PM IST

ಸುಮಲತಾ ಅವರ ಜೊತೆಗೆ ಕಾಂಗ್ರೆಸ್ ಸಂಪರ್ಕ ವಿಚಾರ
ನಟ ಅಂಬರೀಶ್‌ರಿಗೂ, ನಮಗೂ ಒಳ್ಳೆಯ ಸ್ನೇಹ ಇತ್ತು
ಅವರು ನಾವು ಒಂದು ಕುಟುಂಬದ ಸದಸ್ಯರ ಹಾಗೆ ಇದ್ದೀವಿ
ಸುಮಲತಾ ಬೆಂಬಲ‌ ಕೊಡ್ತೀವಿ ಅಂದ್ರೆ ಬೇಡ ಅನ್ನಲಾಗಲ್ಲ
ಮಂಡ್ಯದಲ್ಲಿ‌ ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿಕೆ
ಅವರು ಏನೇ ನಿರ್ಧಾರ ಕೈಗೊಂಡರೂ‌ ನಾವು ಸ್ವಾಗತಿಸ್ತೇವೆ

Trending News