ಬೆಂಗಳೂರಿನಲ್ಲಿ ರಾಜ್ಯ ಒಕ್ಕಲಿಗ ಸಂಘದಿಂದ ಸಮಾಲೋಚನಾ ಸಭೆ

  • Zee Media Bureau
  • Nov 27, 2022, 03:51 PM IST

ಮೀಸಲಾತಿಗಾಗಿ ಹೋರಾಟದ ಕಹಳೆ ಮೊಳಗಿಸಲಿರುವ ಒಕ್ಕಲಿಗರ ಸಂಘ. ಬೆಂಗಳೂರಿನಲ್ಲಿ ರಾಜ್ಯ ಒಕ್ಕಲಿಗ ಸಂಘದಿಂದ ಸಮಾಲೋಚನಾ ಸಭೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪ್ರಮುಖ ನಾಯಕರು ಭಾಗವಹಿಸುವ ಸಾಧ್ಯತೆ.

Trending News