ಧ್ರುವನಾರಾಯಣ ಸಜ್ಜನ ರಾಜಕಾರಣಿ : ಸಿ.ಪಿ.ಯೋಗೇಶ್ವರ್

  • Zee Media Bureau
  • Mar 11, 2023, 09:09 PM IST

ಧ್ರುವನಾರಾಯಣ ಸಜ್ಜನ ರಾಜಕಾರಣಿ. ನಾನು ಅವರನ್ನ ಬಿಜೆಪಿ ಗೆ ಆಹ್ವಾನ ಮಾಡಲು ಬಯಸಿದ್ದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸಂತಾಪ ಸೂಚಿಸಿದ್ದಾರೆ..

Trending News