ರಾಜಕಾರಣದಲ್ಲಿ ಇದನ್ನೆಲ್ಲಾ ಡೈಸೆಸ್ಟ್ ಮಾಡ್ಕೋಬೇಕು

  • Zee Media Bureau
  • Sep 22, 2022, 10:24 AM IST

ಮಾಜಿ ಸಿಎಂ ಸಿದ್ದರಾಮಯ್ಯರನ್ನ ನಿದ್ರಾಮಯ್ಯ ಅಂತಿದ್ರು. ಯಾರೋ ನನ್ನನ್ನ ಕೊತ್ವಾಲ್ ರಾಮಚಂದ್ರನ ಶಿಷ್ಯ ಅಂತಿದ್ರು. ಇನ್ಯಾರದೋ ಶಿಷ್ಯ ಅಂತ ಬಿಜೆಪಿ ನಾಯಕ ಹೇಳ್ತಿದ್ದ. ರಾಜಕಾರಣದಲ್ಲಿ ಇದನ್ನೆಲ್ಲಾ ಡೈಸೆಸ್ಟ್ ಮಾಡ್ಕೋಬೇಕು ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಹರಿಹಾಯ್ದಿದ್ದಾರೆ. 

Trending News