ಶೋಭಾ ಕರಂದ್ಲಾಜೆಗೆ ಜಿ. ಪರಮೇಶ್ವರ್ ಟಾಂಗ್‌

  • Zee Media Bureau
  • Jul 16, 2023, 02:14 PM IST

ರಾಜ್ಯದ ಜನ ಅಶಿರ್ವಾದ ಮಾಡಿ ಗೆಲ್ಲಿಸಿದ್ದಾರೆ. ಬಿಜೆಪಿ ಅವರನ್ನ ಆಚೆ ಹಾಕಿದ್ರು. ಆದ್ದರಿಂದ ಅವರಿಗೆ ಹೊಟ್ಟೆ ಉರಿ ಇರ್ಬಹುದು, ಅದಕ್ಕೆ ಆ ರೀತಿಯಾಗಿ ಮಾತಾಡ್ತಾರೆ ಎಂದು‌ ಸಚಿವೆ ಶೋಭಾ ಕರಂದ್ಲಾಜೆಗೆ ಗೃಹ ಸಚಿವ ಡಾ.ಜಿಮಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಅವರ ಸರ್ಕಾರ ಇದ್ದಾಗ ಎಷ್ಟು

Trending News