ಎಲ್ಲಾ ಮುಸ್ಲಿಂ ಬಂಧುಗಳಿಗೆ ಬಕ್ರೀದ್ ಹಬ್ಬದ ಶುಭಾಶಯ

  • Zee Media Bureau
  • Jun 29, 2023, 04:27 PM IST

ನಾನು ಸಂತೋಷದಿಂದ ಬಕ್ರೀದ್‌ ಹಬ್ಬದಲ್ಲಿ ಭಾಗವಹಿಸಿದ್ದೆನೆ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಸಿದ್ದರಾಮಯ್ಯ ಹೇಳಿಕೆ ನಾವೆಲ್ಲರು ಮನುಷ್ಯರು, ಪರಸ್ಪರ ಪ್ರೀತಿಯಿಂದ ಇರಬೇಕು ಕೆಲವು ಶಕ್ತಿಗಳು ಬೇಕು ಅಂತಾ ಅಹಿತಕರ ಮಾಡುತ್ತವೆ ಎಲ್ಲಾ ಪ್ರೀತಿಯಿಂದ ಇದ್ದಾರೆ.ರಾಜ್ಯನು ಅಭಿವೃಧ್ಧಿ ಆಗುತ್ತದೆ.. ಪ್ರೀತಿ ವಿಶ್ವಾಸದಿಂದ ಮನಸ್ಸು ಎಲ್ಲಾರಿಗೆ ಬರಬೇಕು ದೇವರ ಜೊತೆ ಹಾಗೂ ಅಲ್ಲಾಹು ಜೊತೆ ಪ್ರಾರ್ಥನೆ ಮಾಡುತ್ತೆನೆ

Trending News