ಚಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಗರಂ

  • Zee Media Bureau
  • Aug 14, 2023, 05:16 PM IST

ಯಾಕೆಂದರೆ ಇಲ್ಲಿ ದರೋಡೆ ಮಾಡಿಕೊಂಡು ಕೂತವ್ರಲ್ಲಾ. ಮಾನ ಮಾರ್ಯಾದೆ ಇಲ್ಲದೆ, ಅದನ್ನ ಪಾಲಿಸಬೇಕಲ್ಲ. ಅವರಿಂದ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾ ನಾನು.!? ಆ ಪಾಪದ ಹಣ ತಗೊಂಡು ವಿದೇಶಕ್ಕೆ ನಾನ್‌ ಹೋಗಬೇಕಾ.? ದೇವನಹಳ್ಳಿ ಏರ್ಪೋರ್ಟ್‌ನಲ್ಲಿ ಕುಮಾರಸ್ವಾಮಿ ಹೇಳಿಕೆ.

Trending News