ಬೆಂಗಳೂರಿನಲ್ಲಿ ವರುಣನ ಅಬ್ಬರ

  • Zee Media Bureau
  • Aug 30, 2022, 02:50 PM IST

ಬೆಂಗಳೂರಲ್ಲಿ ಮಳೆಯ ಆರ್ಭಟ ಮುಂದುರೆದಿದೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಸಿದೆ. ರಾಜಕಾಲುವೆಗಳಿಂದ ಉಕ್ಕಿ ಮನೆಗಳೊಳಗೆ ಮಳೆನೀರು ನುಗ್ಗುತ್ತಿದೆ. 

Trending News