ಬಯಲು ಸೀಮೆಯಲ್ಲಿ ಹಿಂಗಾರು ಮಳೆ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

  • Zee Media Bureau
  • Oct 21, 2024, 05:55 PM IST

ರಸ್ತೆಯಲ್ಲಿ ಒಂದೂವರೆ ಅಡಿ ಎತ್ತರದಲ್ಲಿ ಹರಿಯುತ್ತಿರೋ ನೀರು. ಕಡೂರು, ಅಜ್ಜಂಪುರ, ತರೀಕೆರೆ ತಾಲೂಕಿನಲ್ಲಿ ಭಾರೀ ಮಳೆ. ಅಜ್ಜಂಪುರ ತಾಲೂಕಿನ ತಮಟದಹಳ್ಳಿ, ಗಡಿಹಳ್ಳಿ, ಗೌರಾಪುರ, ಹಬ್ಬಿನಹೊಳಲು ಗ್ರಾಮಗಳಲ್ಲಿ ಭಾರೀ ಮಳೆ. ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ. ಹಿಂಗಾರು ಮಳೆ ಅಬ್ಬರಕ್ಕೆ ಸಾವಿರಾರು ಎಕರೆ ಬೆಳೆ ಜಲಾವೃತ.

Trending News