ರಾತ್ರಿ ಇಡೀ ಸುರಿದ ಮಳೆಗೆ ಬೆಂಗಳೂರಿನ ಜನ ತತ್ತರಿಸುವಂತಾಗಿದೆ. ಯುಮಲೂರಿನಲ್ಲಿ ಮಳೆಯಿಂದ ಜನರ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆ ಮೇಲೆ ನಿಂತಿರುವ ನೀರು ಇನ್ನೂ ಕಡಿಮೆಯಾಗಿಲ್ಲ. ಯಮಲೂರು ಬಳಿ ಮಳೆಯಿಂದ ಜಲಪ್ರಳಯ ಸೃಷ್ಟಿಯಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳು ಟ್ರ್ಯಾಕ್ಟರ್ನಲ್ಲಿ ತೆರಳ್ತಿದ್ದಾರೆ.
ಮಳೆಯಿಂದ ಬೆಂಗಳೂರು ಜನರಿಗೆ ನರಕಯಾತನೆ