ಮಳೆಗೆ ಶಾಲೆ ಹಾಗೂ ಮನೆಗಳು ಜಲಾವೃತ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರಿನಲ್ಲಿ ಮುಳುಗಡೆ. ರಾಯಚೂರು ಜಿಲ್ಲೆಯಲ್ಲಿ ಸುರಿದ ಮಳೆಗೆ ಅಪಾರ ಹಾನಿ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕಕ್ಕಲದೊಡ್ಡಿ ಗ್ರಾಮದಲ್ಲಿ ಘಟನೆ. ಗ್ರಾಮದ ಬಹುತೇಕ ಮನೆಗಳಿಗೆ ನುಗ್ಗಿದ ನೀರು.
ರಾಯಚೂರಲ್ಲಿ ಬಹುತೇಕ ಮನೆಗಳಿಗೆ ನುಗ್ಗಿದ ನೀರು