ರಾಯಚೂರಿನಲ್ಲಿ ವರುಣನ ಆರ್ಭಟ: ಮನೆ ಗೋಡೆ ಕುಸಿದು ರಸ್ತೆ ಬಂದ್

  • Zee Media Bureau
  • Oct 14, 2022, 02:08 PM IST

ರಾಯಚೂರು ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಲಿಂಗಸೂಗುರ್ ತಾಲೂಕಿನ ಗುಡದನಾಳ ಗ್ರಾಮದಲ್ಲಿ ಮಳೆರಾಯನ ಆರ್ಭಟಕ್ಕೆ ಮನೆ ಗೋಡೆ ಕುಸಿದಿದೆ.. ಮನೆ ಗೋಡೆ‌ ಕುಸಿದು ಪಕ್ಕದ ರಸ್ತೆ ಸಂಪೂರ್ಣ ಬಂದ್ ಆಗಿದೆ. 

Trending News