ಆಸ್ಪತ್ರೆಗೆ, ಬಡವರಿಗೆ ಸಹಾಯ ಮಾಡದ ಜನರು ಮಠಾದೀಶರನ್ನು ನಂಬುತ್ತಾರೆ ಯಾಕೆ..?

  • Zee Media Bureau
  • May 19, 2022, 09:18 PM IST

ಹುಸಿ ಪವಾಡಗಳನ್ನು ಅಲ್ಲಗಳೆದು ವೈಚಾರಿಕತೆಯ ಪ್ರಜ್ಞೆ ಮೂಡಿಸಲು ಹೊರಟಿರುವ ಹುಲಿಕಲ್ ನಟರಾಜ ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ. ದೇವರ ಹೆಸರಿನಲ್ಲಿ ಮೌಡ್ಯವನ್ನ ಬೀರುವ ಜನರ ವಿರುದ್ಧ ಹೋರಾಡುವ ಹುಲಿಕಲ್‌ ನಟರಾಜ್‌ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

Trending News