ಜೀ ಕನ್ನಡ ನ್ಯೂಸ್‌ ಜೊತೆ ಜೆಡಿಎಸ್‌ ರಾಜ್ಯಾಧ್ಯಕ್ಷ ಇಬ್ರಾಹಿಂ ಮಾತು

  • Zee Media Bureau
  • Apr 15, 2023, 10:12 PM IST

ರಾಜ್ಯದ ಜನತೆಗೆ ಜೆಡಿಎಸ್ ಭರವಸೆ ಪತ್ರ ಬಿಡುಗಡೆಮಾಡಿದ್ದು, ಇದರ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಜೀ ಕನ್ನಡ ನ್ಯೂಸ್ ಜೊತೆ ಮಾತಾನಾಡಿದ್ದಾರೆ. ಮುಂದಿನ ವಿಧಾನಸಭೆಯಲ್ಲಿ ಕುಮಾರಸ್ವಾಮಿಯೇ ಸಿಎಂ ಆಗೋದು. ಬೇರೆ ಯಾವ ಪಕ್ಷ ಕೂಡ ಬರಲ್ಲವೆಂದು ಹೇಳಿದ್ರು.

Trending News