ಕಿಚ್ಚನಿಗೆ ಕೊರೊನಾ..! ಸುದೀಪ್ ಆರೋಗ್ಯದ ಬಗ್ಗೆ ಜಾಕ್ ಮಂಜು ಹೇಳಿದ್ದೇನು?

  • Zee Media Bureau
  • Jul 21, 2022, 06:17 PM IST

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಜುಲೈ 28 ರಂದು ಬಿಡುಗಡೆಗೆ ಸಿದ್ಧವಾಗಿರುವ ಸಂದರ್ಭದಲ್ಲಿ ಅವರಿಗೆ ಕೊರೊನಾ ತಗುಲಿದೆ ಎನ್ನುವ ವದಂತಿ ಹರಡಿರುವ ಬೆನ್ನಲ್ಲೇ ಈಗ ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ.

Trending News