ಅಥಣಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಲಕ್ಷ್ಮಣ ಸವದಿ ಸ್ಫರ್ಧೆ

  • Zee Media Bureau
  • Apr 15, 2023, 06:51 PM IST

ಕಮಲ ಕೊಳದಲ್ಲಿ ಸವದಿ ಬಂಡಾಯದ ಜ್ವಾಲೆ ಧಗಧಗ. ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಸವದಿ ನಡೆ. ಯಾವುದೇ ಷರತ್ತು ಇಲ್ಲದೇ ಸವದಿ ಕೈ ತೆಕ್ಕೆಗೆ. ಅಥಣಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಫರ್ಧೆ. ಇಂದು ಸಂಜೆ ಕಾಂಗ್ರೆಸ್‌ಗೆ ಅಧಿಕೃತ ಸೇರ್ಪಡೆ.

Trending News