ಶ್ರೀರಂಗಪಟ್ಟಣದ ಚಿಂದಗಿರಿ ಕೊಪ್ಪಲು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

  • Zee Media Bureau
  • Dec 11, 2022, 04:46 PM IST

ಮಂಡ್ಯದ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ, ಜನರ ಆತಂಕ. ಶ್ರೀರಂಗಪಟ್ಟಣದ ಚಿಂದಗಿರಿ ಕೊಪ್ಪಲು ಗ್ರಾಮದಲ್ಲಿ ಘಟನೆ‌. ಚಿರತೆ ರಾಜಾರೋಷವಾಗಿ ಓಡಾಡ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

Trending News