ಕೊಡಗು ಜಿಲ್ಲೆ ಬಗ್ಗೆ ವಿಶೇಷ ಗಮನ ಕೊಟ್ಟಿದ್ದೇನೆ

  • Zee Media Bureau
  • Sep 13, 2022, 10:03 PM IST

ಕೊಡಗು ಜಿಲ್ಲೆಯಲ್ಲಿ ಸಿಸಿಟಿವಿ ಹೆಚ್ಚಿಸೋದಕ್ಕೆ ಕ್ರಮ ಕೈಗೊಳ್ಳೋದಾಗಿ ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.. ಅಪ್ಪಚ್ಚು ರಂಜನ್‌ ಪ್ರಶ್ನೆಗೆ ಉತ್ತರಿಸಿದ ಆರಗ, ಪೊಲೀಸ್‌ ಇಲಾಖೆ ಅಳವಡಿಸಿರೋ ಸಿಸಿಟಿವಿಗಳು ಕರಾರುವಕ್ಕಾಗಿದ್ದಾವೆ ಎಂದಿದ್ದಾರೆ.

Trending News