ಎಚ್‌ಡಿಕೆ ಮೇಲೆ ಗಂಭೀರ ಆರೋಪ ಮಾಡಿದ ಸಚಿವ ಚಲುವರಾಯಸ್ವಾಮಿ..!

  • Zee Media Bureau
  • Jul 10, 2023, 02:34 PM IST

ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯದಲ್ಲಿ ಒಕ್ಕಲಿಗ ನಾಯರನ್ನು ಬೆಳೆಯೋಕೆ ಬಿಡ್ತಿಲ್ವಾ..? ಅದರಲ್ಲೂ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕರು ಎಚ್‌ಡಿಕೆ ಕಣ್ಣಿಗೆ ಬೀಳೋ ಹಾಗಿಲ್ವಾ..? ಎಚ್‌ಡಿಕೆ ಒಕ್ಕಲಿಗ ನಾಯಕರನ್ನು ಮಟ್ಟ ಹಾಕೋ ಕೆಲ್ಸ ಮಾಡ್ತಾರಾ..? ಈ ಎಲ್ಲ ಪ್ರಶ್ನೆಗಳಿಗೆ ಕಾರಣವಾಗಿದ್ದು ಸಚಿವ ಚಲುವರಾಯಸ್ವಾಮಿ HDK ವಿರುದ್ಧ ಮಾಡಿರೋ ಗಂಭೀರ ಆರೋಪ... ಅಷ್ಟಕ್ಕೂ ಚಲುವರಾಯಸ್ವಾಮಿ ಮಾಡಿರೋ ಆ ಆರೋಪ ಏನು..? ಇಲ್ಲಿದೆ ನೋಡಿ..

Trending News