ಯಾವ ಕಾಲದಿಂದ ಅಲ್ಲಿ ಧ್ವಜ ಇತ್ತು: ಸಚಿವ ಕೆ. ವೆಂಕಟೇಶ್

ಬಿಜೆಪಿಯವರಿಗೆ ಬುದ್ದಿ ಇಲ್ಲದೆ ಈ ವಿವಾದ ಮಾಡುತ್ತಿದ್ದಾರೆ ಎಂದು ಸಚಿವ ಕೆ. ವೆಂಕಟೇಶ್ ಬಿಜೆಪಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. 

  • Zee Media Bureau
  • Jan 30, 2024, 09:49 AM IST

ಹನುಮ ಧ್ವಜ ತೆರವು ವಿಚಾರ: ಬಿಜೆಪಿಯವರಿಗೆ ಬುದ್ದಿ ಇಲ್ಲದೆ ಈ ವಿವಾದ ಮಾಡುತ್ತಿದ್ದಾರೆ ಎಂದು ಸಚಿವ ಕೆ. ವೆಂಕಟೇಶ್ ಬಿಜೆಪಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. 

Trending News