ರಾಹುಲ್ ಗಾಂಧಿ ವಿರುದ್ಧ ಶಾಸಕ ಸಿ.ಟಿ. ರವಿ ವಾಗ್ಧಾಳಿ

  • Zee Media Bureau
  • Mar 14, 2023, 05:17 PM IST

ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತಾರೆ. ದೇಶವನ್ನು ಕೊಳ್ಳೆಹೊಡೆದವ್ರ ಜೊತೆ ಸಹಾಯ ಬೇಡ್ತಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷದ ನಾಯಕರು ಮೂರೂ ಬಿಟ್ಟವರು. ಇವರನ್ನು ಯಾವುದರಿಂದ ತಗೊಂಡ ಹೊಡೆಬೇಕು. ಕಾಲಲ್ಲಿರೋದು ತಗೊಂಡು ಹೊಡೆಬೇಕು ಬೇಡ್ವಾ..? ಎಂದು ವಾಗ್ದಾಳಿ ನಡೆಸಿದ್ದಾರೆ. 

Trending News