ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್, ಪವಿತ್ರಾಗೌಡ ಜಾಮೀನು ಭವಿಷ್ಯ: ಇಂದಿನ ಪ್ರಮುಖ ಸುದ್ದಿಗಳು

  • Zee Media Bureau
  • Aug 28, 2024, 11:06 AM IST

>> ಬಳ್ಳಾರಿ ಜೈಲಿಗೆ ʻಪೊರ್ಕಿʼ ಶಿಫ್ಟ್‌ , ಕಿಲ್ಲಿಂಗ್‌ ಸ್ಟಾರ್‌ ಶಿಫ್ಟ್​ ಹಿನ್ನೆಲೆ ಬಳ್ಳಾರಿಯಲ್ಲಿ ಬಿಗಿ ಭದ್ರತೆ 
>> ಇಂದು ನಟ ದರ್ಶನ್‌ ನ್ಯಾಯಾಂಗ ಬಂಧನ ಅಂತ್ಯ - ಪವಿತ್ರಾಗೌಡ  ಜಾಮೀನು ಭವಿಷ್ಯ ಕೂಡ ಇಂದೇ ನಿರ್ಧಾರ 
>> ಮಂಡ್ಯದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರ ಸಾವು - ಕೆ.ಆರ್.ಪೇಟೆ ತಾಲೂಕಿನ ಮಾರೇಹಳ್ಳಿ ಗ್ರಾಮದಲ್ಲಿ ದುರ್ಘಟನೆ
>> ಪ್ರತಿಭಟನೆ ವೇಳೆ ಪೊಲೀಸರ ದೌರ್ಜನ್ಯಕ್ಕೆ ಖಂಡನೆ
>> ICC ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆ

Trending News