ಕಾವೇರಿ ಅನ್ಯಾಯ ವಿರುದ್ಧ ಇಂದು ರಾಜ್ಯದಾದ್ಯಂತ ಪ್ರತಿಭಟನೆ

  • Zee Media Bureau
  • Sep 22, 2023, 02:01 PM IST

ಇಂದು ಮಂಡ್ಯದಲ್ಲಿ ವಿವಿಧ ಸಂಘಟನೆಗಳಿಂದ ಪ್ರೋಟೆಸ್ಟ್‌. ಸುಪ್ರೀಂ ತೀರ್ಪು ಪಾಲಿಸದಂತೆ ಹೋರಾಟಗಾರರ ಒತ್ತಾಯ.! ಬೆಂ-ಮೈ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಸಾಧ್ಯತೆ. ರಾಜ್ಯ ಸರ್ಕಾರ, ತಮಿಳುನಾಡಿನ ವಿರುದ್ಧ ಅನ್ನದಾತರ ಕಿಡಿ.!

Trending News