ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ʻಚಪ್ಪಡಿ ಚಳುವಳಿʼ

  • Zee Media Bureau
  • Sep 3, 2023, 10:06 PM IST

ಮಂಡ್ಯದಲ್ಲಿ ಕಾವೇರಿ ಪ್ರತಿಭಟನೆ ಕಿಚ್ಚು ಹೆಚ್ಚಾಗಿದೆ. ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಬಿಡುವುದನ್ನು ವಿರೋಧಿಸಿ ಚಪ್ಪಡಿ ಚಳುವಳಿ ಮಾಡಲಾಗ್ತಿದೆ.

Trending News