ಆಂಧ್ರದಲ್ಲಿ ಮಳೆಯಿಂದ ಅಲ್ಲೋಲ ಕಲ್ಲೋಲ ಸೃಷ್ಟಿ

  • Zee Media Bureau
  • Sep 2, 2024, 12:01 PM IST

ಆಂಧ್ರದಲ್ಲಿ ಮಳೆಯಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.. ಆಂಧ್ರದಲ್ಲಿ 294 ಗ್ರಾಮಗಳಲ್ಲಿ 13,277 ಜನರ ಸ್ಥಳಾಂತರ ಮಾಡಲಾಗಿದೆ.. ಇನ್ನೂ ತೆಲಂಗಾಣದಲ್ಲಿ 99 ರೈಲು ಸಂಚಾರ ರದ್ದು ಬಂದ ಮಾಡಲಾಗಿದೆ.. ಇನ್ನೂ ಹೈದರಾಬಾದ್‌ನಲ್ಲಿ ಭಾರೀ ಮಳೆಯ ಕಾರಣ ಆಂಧ್ರ ಪ್ರದೇಶದ ಐದು ಜಿಲ್ಲೆಗಳ 294 ಗ್ರಾಮಗಳಿಂದ 13,227 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಆಂಧ್ರ ಪ್ರದೇಶದ ಗೃಹ ಸಚಿವರಾದ ವಂಗಲಪುಡಿ ಅನಿತಾ ತಿಳಿಸಿದ್ದಾರೆ.

Trending News