ಬಿಜೆಪಿಗೆ ಡ್ಯಾಮೇಜ್ ಆಗಿರೋದು ಪಕ್ಕಾ ಎಂದ ಸತೀಶ್ ಜಾರಕಿಜೊಳಿ

  • Zee Media Bureau
  • Apr 15, 2023, 06:49 PM IST

ಸವದಿ ನಮ್ಮ ಪಕ್ಷಕ್ಕೆ ಸೇರುವುದರಿಂದ ಖಂಡಿತವಾಗಿ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಜೊಳಿ ಹೇಳಿದ್ರು. ಪಕ್ಷದ ಸಿದ್ಧಾಂತ ಒಪ್ಪಿ ಬಂದ್ರೆ ಲಕ್ಷ್ಮಣ ಸವದಿಗೆ ಸ್ವಾಗತ ಮಾಡುತ್ತೇವೆ. ಅವರದ್ದೇ ಆದ ಸಮುದಾಯ ಇದೆ, ಸಚಿವರಾಗಿ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಡ್ಯಾಮೇಜ್ ಆಗಿರೋದು ಪಕ್ಕಾ ಎಂದರು.

Trending News