ದಿಢೀರ್ ಸುದ್ದಿಗೋಷ್ಠಿ ಕರೆದಿರುವ ಮುನೇನಕೊಪ್ಪ

  • Zee Media Bureau
  • Aug 28, 2023, 01:48 PM IST

 ಧಾರವಾಡದ  ಮಾಜಿ ಶಾಸಕ BJP ತೊರೆದು ʻಕೈʼ ಸೇರ್ಪಡೆ ವಿಚಾರ. ಶಂಕರ್ ಪಾಟೀಲ್ ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ವದಂತಿ..! ಮಧ್ಯಾಹ್ನ12ಕ್ಕೆ  ದಿಢೀರ್ ಸುದ್ದಿಗೋಷ್ಠಿ ಕರೆದಿರುವ ಮುನೇನಕೊಪ್ಪ. ಹುಬ್ಬಳ್ಳಿಯ ಸರ್ಕೀಟ್‌ಹೌಸ್‌ನಲ್ಲಿ ನಡೆಯಲಿರುವ  ಸುದ್ದಿಗೋಷ್ಠಿ. ಇತ್ತೀಚೆಗೆ BJP ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಮುನೇನಕೊಪ್ಪ. ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ವದಂತಿಗೆ ಇಂದು ತೆರೆ.? 

Trending News