ಕುರಿ, ಮೇಕೆ ಸಾಕುವವರಿಗೆ ಸಿಕ್ಕಿಲ್ಲ ಸಿದ್ದರಾಮಯ್ಯ ಅನುಗ್ರಹ

  • Zee Media Bureau
  • Sep 19, 2024, 02:48 PM IST

ಗ್ಯಾರಂಟಿ ಗದ್ದಲದ ನಡುವೆ ಹಳ್ಳ ಹಿಡಿದ ಅನುಗ್ರಹ ಯೋಜನೆ
ಕುರಿ, ಮೇಕೆ ಸಾಕುವವರಿಗೆ ಸಿಕ್ಕಿಲ್ಲ ಸಿದ್ದರಾಮಯ್ಯ ಅನುಗ್ರಹ
ಹಾವೇರಿಯಲ್ಲಿ ಯೋಜನೆ ಹಣ ಸಿಗದೇ ಕುರಿಗಾಹಿಗಳು ಕಂಗಾಲು
ಕುರಿ, ಮೇಕೆಗಳು ಸತ್ತರೆ ಪರಿಹಾರ ಕೊಡುವ ಯೋಜನೆ
ಕಾಯಿಲೆಗಳಿಂದ ಕುರಿಗಳು ಮೃತಪಟ್ಟರೆ ಯೋಜನೆ ಅನ್ವಯ

Trending News