"ಕಾವೇರಿ ತಾಯಿಗೆ ನೋವಾಗಿದೆ, ನಾವು ಅಲ್ಲೂ ಹೋಗಬೇಕು ಇಲ್ಲೂ ಇರ್ಬೇಕು"

  • Zee Media Bureau
  • Sep 29, 2023, 09:14 PM IST

ಕರ್ನಾಟಕ ಬಂದ್‌ ಬೆಂಬಲಿಸಿ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಒಗ್ಗಟ್ಟಿನ ಮಂತ್ರ ಜಪಿಸಿದರು. ಈ ವೇಳೆ ನಟ ಶಿವರಾಜ್‌ಕುಮಾರ್‌ ಮಾತನಾಡಿದ್ದಾರೆ.

Trending News