PSI ಹಗರಣದ ನ್ಯಾಯಾಂಗ ತನಿಖೆಯಾಗಲಿ

  • Zee Media Bureau
  • Jul 24, 2022, 08:04 PM IST

PSI ಅಕ್ರಮ ನೇಮಕಾತಿ ಹಗರಣದಲ್ಲಿ ಅಶೋಕ್, ಆರಗ‌ ಜ್ಞಾನೇಂದ್ರ‌, ವಿಜಯೇಂದ್ರ ಹೆಸರು ಕೇಳಿ ಬರ್ತಿದೆ. ಹೀಗಾಗಿ ನ್ಯಾಯಾಂಗ ತನಿಖೆಯಾಗಲಿ ಎಂದು ನಾನು ಹೇಳಿದ್ದೇನೆ. ನನಗೆ ಇರೋ ಮಾಹಿತಿ ಮೇಲೆ ಕೇಳಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ..

Trending News