ಸೂರ್ಯಗ್ರಹಣ: ಮಧ್ಯಾಹ್ನದ ಬಳಿಕ ಮಂಡ್ಯದ ದೇಗುಲಗಳು ಬಂದ್

  • Zee Media Bureau
  • Oct 25, 2022, 03:43 PM IST

ಮಧ್ಯಾಹ್ನದ ಬಳಿಕ ಮಂಡ್ಯದ ದೇವಾಲಯಗಳು ಬಂದ್ ಆಗಲಿವೆ.. ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂನ ನಿಮಿಷಾಂಭ ದೇವಾಲಯ, ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ ಕೂಡಾ ಬಂದ್‌ ಆಗಲಿದೆ.. 

Trending News