ಸಾರಿಗೆ ನೌಕರರ ಮುಖಂಡರ ಮನವೊಲಿಸಲು ಶ್ರೀರಾಮುಲು ಪ್ಲ್ಯಾನ್

30ಕ್ಕೆ ಸಾರಿಗೆ ಮುಖಂಡರ ಜೊತೆ ಶ್ರೀರಾಮುಲು ಸಭೆ. ವಿಧಾನಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 313ರಲ್ಲಿ ಸಭೆ.

  • Zee Media Bureau
  • Mar 9, 2023, 12:32 AM IST

ಸಾರಿಗೆ ನೌಕರರ ಮುಷ್ಕರದ ಘೋಷಣೆ ಹಿನ್ನೆಲೆ ಫುಲ್ ಅಲರ್ಟ್ ಆದ ಸಾರಿಗೆ ಸಚಿವ ಶ್ರೀರಾಮುಲು. ಮಾ. 24ಕ್ಕೆ ಮುಷ್ಕರಕ್ಕೆ ಕರೆ ಕೊಟ್ಟಿರುವ ಸಾರಿಗೆ ಮುಖಂಡರು. ಮುಷ್ಕರಕ್ಕೆ ಮುನ್ನವೇ ನೌಕರರ ಮುಖಂಡರ ಮನವೊಲಿಸಲು ಪ್ಲ್ಯಾನ್‌. ಇಂದು ಸಂಜೆ 6:30ಕ್ಕೆ ಸಾರಿಗೆ ಮುಖಂಡರ ಜೊತೆ ಶ್ರೀರಾಮುಲು ಸಭೆ. ವಿಧಾನಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 313ರಲ್ಲಿ ಸಭೆ.

Trending News