ತುಂಗಭದ್ರಾ ಎಡದಂಡೆ ಕಾಲುವೆ ಭಾಗದ ಅನ್ನದಾತರಿಗೆ ನೀರಿನ ಸಮಸ್ಯೆ

  • Zee Media Bureau
  • Aug 27, 2023, 12:21 PM IST

ತುಂಗಭದ್ರಾ ಎಡದಂಡೆ ಕಾಲುವೆ ಭಾಗದ ಅನ್ನದಾತರಿಗೆ ನೀರಿನ ಸಮಸ್ಯೆ ಬಗೆಹರಿತಿಲ್ಲ.. ಇತ್ತ ಮಳೆ ಕೂಡ ಕೈಕೊಟ್ಟಿದೆ. ಆಗಸ್ಟ್‌ ಮೊದಲನೇ ವಾರದಲ್ಲಿ ಸುರಿದ ಮಳೆಯಿಂದ ಬರೋಬ್ಬರಿ ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹಣೆ ಆಗಿತ್ತು. ಇನ್ನೂ ಎಡದಂಡೆಯ ಮೂಲಕ ಕಾಲುವೆ ನೀರು ಹರಿಸಿ ರೈತರು ಬೆಳೆ ಬೆಳೆಯಲು ಸರ್ಕಾರ ಅನುಕೂಲ ಕಲ್ಪಿಸಿತ್ತು. ಆದರೆ ಕಾಲುವೆಗೆ ನೀರು ಹರಿಸಿ 20 ದಿನಗಳಾದ್ರೂ ಸಹ ಆ ಜಿಲ್ಲೆಯ ರೈತರ ಜಮೀನಿಗೆ ನೀರು‌ ಸಿಗ್ತಾ ಇಲ್ಲ. ಇದ್ರಿಂದ ಸಿಎಂ‌ ಆದೇಶ ಮೇರೆಗೆ ಆ ಸಚಿವರೋಬ್ಬರು ರಿಯಾಲಿಟಿ ಚೆಕ್ ನಡಿಸಿದ್ರು.. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

Trending News