ನೀರಿನ ಸಮಸ್ಯೆ ಉಲ್ಬಣ ಜನಪ್ರತಿನಿಧಿಗಳು ಯಾರೋಬ್ಬರು ಕೂಡ ಸಮಸ್ಯೆ ಪರಿಹರಿಸಿಲ್ಲ

ಔರಾದ್ ತಾಲೂಕಿನ ಎಕಲಾರ ಗ್ರಾಮ ಪಂಚಾಯತ ವ್ಯಾಪ್ತಿಯ ತುಳಜಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡು ತಿಂಗಳುಗಳೆ ಕಳೆದಿವೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೋಬ್ಬರು ಕೂಡ ಸಮಸ್ಯೆ ಪರಿಹರಿಸಿಲ್ಲ.

  • Zee Media Bureau
  • Apr 27, 2022, 11:37 PM IST

Bidar : ಔರಾದ್ ತಾಲೂಕಿನ ಎಕಲಾರ ಗ್ರಾಮ ಪಂಚಾಯತ ವ್ಯಾಪ್ತಿಯ ತುಳಜಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡು ತಿಂಗಳುಗಳೆ ಕಳೆದಿವೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೋಬ್ಬರು ಕೂಡ ಸಮಸ್ಯೆ ಪರಿಹರಿಸಿಲ್ಲ.

Trending News