Kannada New Serial : ಮೌನ ಹಾಗೂ ಸನ್ನೆಯನ್ನು  ಅರ್ಥ ಮಾಡಿಸಲು  ಬರುತ್ತಿದೆ ʼರಾಣಿʼ ಎಂಬ ಹೊಸ ಧಾರವಾಹಿ

Kannada New Serial Rani :  ʼರಾಣಿʼ ಎಂಬ  ಹೊಸ ಧಾರವಾಹಿ ಆರಂಭವಾಗುತ್ತಿದ್ದು,ವಿಭಿನ್ನ ಕಥೆ ಹೊಂದಿರುವ ರಾಣಿಯು ಮಾತು ಮೌನವಾಗಿ  ಸನ್ನೆ ಮನ ಗೆಲ್ಲಲಿದೆ. ಈ ಧಾರವಾಹಿ ಮೂಲಕ ಸನ್ನೆ ಹಾಗೂ ಮೌನದ ಪ್ರಾಮುಖ್ಯತೆ ವಿವರಿಸಲಿದೆ.

Written by - Zee Kannada News Desk | Last Updated : Apr 4, 2023, 04:05 PM IST
  • ಪ್ರೇಕ್ಷಕರ ಮನ ಗೆಲ್ಲಲ್ಲು ಬರುತ್ತಿದೆ ರಾಣಿ ಧಾರವಾಹಿ
  • ಸನ್ನೆ ಹಾಗೂ ಮೌನದ ಪ್ರಾಮುಖ್ಯತೆ ವಿವರಿಸಲಿರುವ ಧಾರವಾಹಿ
Kannada New Serial : ಮೌನ ಹಾಗೂ ಸನ್ನೆಯನ್ನು  ಅರ್ಥ ಮಾಡಿಸಲು  ಬರುತ್ತಿದೆ ʼರಾಣಿʼ ಎಂಬ ಹೊಸ ಧಾರವಾಹಿ title=

Kannada New Serial : ʼರಾಣಿʼ ಎಂಬ  ಹೊಸ ಧಾರವಾಹಿ ಆರಂಭವಾಗುತ್ತಿದ್ದು,ವಿಭಿನ್ನ ಕಥೆ ಹೊಂದಿರುವ ರಾಣಿಯು ಮಾತು ಮೌನವಾಗಿ  ಸನ್ನೆ ಮನ ಗೆಲ್ಲಲಿದೆ. ಈ ಧಾರವಾಹಿ ಮೂಲಕ ಸನ್ನೆ ಹಾಗೂ ಮೌನದ ಪ್ರಾಮುಖ್ಯತೆ ವಿವರಿಸಲಿದೆ. ಈ ಕಥೆಯಲ್ಲಿ ನಾಯಕಿಯು ಕಿವುಡಿಯಾಗಿದ್ದು,  ಹಾವ ಭಾವವೇ ಆಕೆಯ ಜೀವಾಳವಾಗಿರುತ್ತದೆ.  ಧಾರಾವಾಹಿಯಲ್ಲಿ ಚರಿ ಪಾತ್ರ ವಿಶೇಷವಾಗಿರಲಿದೆ...

ವಿಭಿನ್ನ ಕಥೆ ಹೊಂದಿರುವ ರಾಣಿ ಮಾತು ಮೌನವಾಗಿ  ಸನ್ನೆ ಮನ ಗೆಲ್ಲಲಿದೆ. ಈ ಧಾರವಾಹಿ ಮೂಲಕ ಸನ್ನೆ ಹಾಗೂ ಮೌನದ ಪ್ರಾಮುಖ್ಯತೆ ವಿವರಿಸಲಿದೆ .. ಮಾತು ಮೌನವಾಗಿ ಮೌನ ಮಾತಾಗಿ ಯಾವ ರೀತಿ ಪ್ರೇಕ್ಷಕರ ಮನಗೆಲ್ಲಲಿದೆ ಎಂದು ಕೂತುಹಲ ಮೂಡಿಸಿದೆ.  ಕಳೆದ 15 ವರ್ಷಗಳಿಂದ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ʼರಾಣಿʼ  ಇದೇ ಏಪ್ರಿಲ್ 3ರಿಂದ ಸೋಮ - ಶನಿ ಸಂಜೆ 6:30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ...

ಇದನ್ನೂ ಓದಿ: Ambani family: ಅತಿಥಿಗಳಿಗೆ ಊಟದ ಜೊತೆಯಲ್ಲಿ ಗರಿಗರಿ ನೋಟು ಬಡಿಸಿದ ಅಂಬಾನಿ ಕಾರಣವೇನು ಗೊತ್ತಾ..? 

ಸಾಮಾನ್ಯವಾಗಿ ಧಾರಾವಾಹಿಗಳು ಪ್ರಸಾರವಾಗುವುದು ಸರ್ವೇ ಸಾಮಾನ್ಯ ಆದರೆ ಶ್ರವಣ ನ್ಯೂನ್ಯತೆ ಹೊಂದಿರುವವರು ಧಾರಾವಾಹಿಗಳನ್ನು ನೋಡೋದು ಸ್ವಲ್ಪ ಕಷ್ಟ. ಈ ನಿಟ್ಟಿನಲ್ಲಿ  ಸ್ಟಾರ್ ಸುವರ್ಣ ವಾಹಿನಿಯು 'ರಾಣಿ'  ಧಾರಾವಾಹಿಯ  ಮೂಲಕ ಹೊಸದೊಂದು  ದಾಖಲೆ ಬರಯಲು ಮುಂದಾಗಿದೆ. 

 

ಧಾರಾವಾಹಿಯ ಕುರಿತು ಮಾತನಾಡಿರುವ  ನಾಯಕಿ ನಟಿ,  ಶೂಟಿಂಗ್‌ ಆರಂಭದಲ್ಲಿ ಪ್ರಾಣಿ ಕಂಡ್ರೆ ಭಯವಿತ್ತು ಕಾರಣ ಇದರಲ್ಲಿ ಕುರಿ ಮರಿ ಜೊತೆ ನಟಿಸಬೇಕಿತ್ತು. ಆದರೆ ಇದೀಗ ಯಾವುದೇ ಭಯವಿಲ್ಲಾ...ರಾಣಿ ಪಾತ್ರಕ್ಕೆ ಆಯ್ಕೆಯಾದಾಗ ಬಹಳ ಸಂತೋಷವಾಗಿತ್ತು..

ಇದನ್ನೂ ಓದಿ: ತಿರುಮಲಕ್ಕೆ ಜಾನ್ವಿ ಕಪೂರ್ ಭೇಟಿ.. ಲಂಗಾ ದಾವಣಿ ತೊಟ್ಟು ದೇವರ ದರ್ಶನ ಪಡೆದ ಬೆಡಗಿ

ಧಾರಾವಾಹಿಯಲ್ಲಿ ತಪ್ಪು ಮಾಡಿದವರಿಗೆ ರಾಣಿ ಕ್ಷಮಿಸಲ್ಲಾ ನಾನು ಕೂಡ ನಿಜ ಜೀವನದಲ್ಲಿ ತಪ್ಪು ಮಾಡಿದವರಿಗೆ  ಸುಮ್ಮನೆ ಬಿಡೋದಿಲ್ಲಾ, ನಮ್ಮ ಧಾರಾವಾಹಿಯ ಇಡೀ ತಂಡ ಸಪೋರ್ಟ್‌ ಮಾಡಿರುವುದರಿಂದ ನಾನು ರಾಣಿ ಆಗಲು ಸಾಧ್ಯ...ರಾಣಿ ಸೀರಿಯಲ್‌ ಅದ್ಭುತವಾಗಿ ಮೂಡಿ ಬರಲಿದೆ.  ರಾಣಿ ಧಾರಾವಾಹಿ ನೋಡಿ ನಿಮ್ಮ ಮನಗಳಲ್ಲಿ ಜಾಗ ನೀಡಿ ಎಂದಿದ್ದಾರೆ.. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News