Sandalwood Actor: ಈ ಫೋಟೋದಲ್ಲಿ ಇರುವವರು ಸ್ಯಾಂಡಲ್​​ವುಡ್ ನಟರು ಹಾಗಿದ್ದರೆ ಯಾರೆಂದು ಗುರುತಿಸಬಲ್ಲಿರಾ....

Actor Childhood Photos: ಸ್ಯಾಂಡಲ್​​ವುಡ್ ನಟ ಅದೆಂದೊ ತೆಗಿಸಿದ ಬಾಲ್ಯದ ಪೋಟೊ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್‌ ಆಗಿರುವ ಫೋಟೊದಲ್ಲಿರುವ ಇಬ್ಬರು ವ್ಯಕ್ತಿಗಳು  ಕನ್ನಡ ಚಿತ್ರರಂಗದ ನಟರು ಆಗಿದ್ದಾರೆ. 

Written by - Zee Kannada News Desk | Last Updated : Jun 7, 2023, 11:21 AM IST
  • ವೈರಲ್‌ ಆಗಿರುವ ಈ ಫೋಟೊ ಸ್ಯಾಂಡಲ್​​ವುಡ್ ನಟನ ಬಾಲ್ಯದ ಬ್ಯೂಟಿಫುಲ್‌ ನೆನಪಿನ ಕ್ಷಣ
  • ಸ್ಯಾಂಡಲ್​​ವುಡ್​ನ ಸ್ಟಾರ್ ಹೀರೋಗಳು ಆದರೆ ಒಬ್ಬರು ನಮ್ಮೊಂದಿಗಿಲ್ಲ
  • ಸ್ಯಾಂಡಲ್​ವುಡ್ ಹೀರೋ ಒಬ್ಬರ ಬಾಲ್ಯದ ಫೋಟೋ ವೈರಲ್
Sandalwood Actor: ಈ ಫೋಟೋದಲ್ಲಿ ಇರುವವರು ಸ್ಯಾಂಡಲ್​​ವುಡ್ ನಟರು ಹಾಗಿದ್ದರೆ ಯಾರೆಂದು ಗುರುತಿಸಬಲ್ಲಿರಾ.... title=

ಬೆಂಗಳೂರು: ಮೊದಲೆಲ್ಲಾ ಅಷ್ಟಾಗಿ ಸೋಶಿಯಲ್‌ ಖ್ಯಾತಿ ಪಡೆದಿರಲಿಲ್ಲ ಆದರೂ ಆಗಿನ ಕಾಲದಲ್ಲಿ ನಟ ನಟಿಯರ ಬಾಲ್ಯದಲ್ಲಿ ತೆಗೆಸಿದ ಪೋಟೊಗಳು ವೈರಲ್‌ ಆಗುತ್ತಿರುತ್ತವೆ. ಸ್ಯಾಂಡಲ್​​ವುಡ್ ನಟ ಅದೆಂದೊ ತೆಗಿಸಿದ ಬಾಲ್ಯದ ಪೋಟೊ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್‌ ಆಗಿರುವ ಫೋಟೊದಲ್ಲಿರುವ ಇಬ್ಬರು ವ್ಯಕ್ತಿಗಳು  ಕನ್ನಡ ಚಿತ್ರರಂಗದ ನಟರು ಆಗಿದ್ದಾರೆ.  ನಟ ಮುದ್ದಾಗಿ ಕಾಣುತ್ತಿದ್ದಾರೆ. ಬಾಲ್ಯದಲ್ಲಿ ತೆಗೆಸಿದ ಪೋಟೊವಾದರೂ ಅಂದೇ ಬಾಲಕನ ಮುಖದಲ್ಲಿ ಮಂದಹಾಸ, ನಾಯಕನ ಕಳೆ ಎದ್ದು ಕಾಣುತ್ತಿದೆ. 

ಇದನ್ನೂ ಓದಿ: Sara Annaiah: ಸೀರೆಯುಟ್ಟು ರಾಯರ ಸನ್ನಿಧಿಯಲ್ಲಿ ನಟಿ ಸಾರಾ: ಇಲ್ಲಿವೆ ನೋಡಿ ಫೋಟೊಸ್..!

ಈ ನಟ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ವಾಯುಪುತ್ರ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿ, ಬಳಿಕ, ಚಿರು ಸಿನಿಮಾದಲ್ಲಿ ನಟಿಸಿ ಎಲ್ಲರ ಪ್ರೀತಿಗೆ ಕಾರಣವಾದರು. ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೂ ಈ ನಟ ಯಾರೆಂದು ಗೊತ್ತಾಯಿತಾ.... ಎಲ್ಲರ ಮನ ಗೆದ್ದಿರುವ ಈ ಸ್ಯಾಂಡಲ್ವುಡ್‌ ನಟ ಬೇರೆ ಯಾರು ಅಲ್ಲ ಚಿರಂಜೀವಿ ಸರ್ಜಾ.

ವೈರಲ್‌ ಆಗಿರುವ ಫೋಟೊದದಲ್ಲಿ ಇರುವವರು ಚಿರು ಅಂದೇ ಎಷ್ಟು ಮುದ್ದಾಗಿ ಕಾನುತ್ತಿದ್ದರು. ವೈರಲ್‌ ಫೋಟೊ ನೋಡುತ್ತಿದ್ದಂತೆ ಹೆಚ್ಚಿನವರ ಮನದಲ್ಲಿ ಚಿರು ನಮ್ಮ ಜೊತೆ ಇನ್ನು ಇರಬೇಕಿತ್ತು  ಎಂಬುವುದೊಂದೇ ಕುಟುಂಬ , ಅಭಿಮಾನಿಗಳ ಬಯಕೆ ಯಾಗಿದೆ.  ಆದರೆ ದುರದೃಷ್ಟವಷತ್  2020ರ ಜೂನ್ 7ರಂದು ಹೃದಯಾಘಾತದಿಂದ ಮೃತಪಟ್ಟರು. 

ಇದನ್ನೂ ಓದಿ: Mouni Restaurant: ಹೇ ʼಬದ್ಮಾಶ್ʼ ನಾನು ಬೈಲಿಲ್ಲ ಕಂಡ್ರಿ ; ಇದು ಮೌನಿ ರಾಯ್ ರೆಸ್ಟೋರೆಂಟ್ !

ವೈರಲ್‌ ಆಗಿರುವ ಚಿರು ಬಾಲ್ಯದ ಪೋಟೊವೊಂದು ಸಾಯುವ ಮುನ್ನ ಅವರೇ ಹಂಚಿಕೊಂಡಿದ್ದರು ಎನ್ನಲಾಗಿದೆ. ಅವರ ಬಾಲ್ಯದ ಫೋಟೊದಲ್ಲಿ ಈ ಫೋಟೋದಲ್ಲಿ ಚಿರಂಜೀವಿ, ಧ್ರುವ ಸರ್ಜಾ ಹಾಗೂ ಮತ್ತೋರ್ವ ವ್ಯಕ್ತಿ ಇರುವುದು ಕಂಡು ಬಂದಿದೆ. ಆ ಫೋಟೊ ಕಂಡ ಹೆಚ್ಚಿನವರ ಕೊರಗು ಒಂದೇ ಈಗಲೂ ಚಿರು ನಮ್ಮೊಂದಿಗೆ ಇರಬೇಕಿತ್ತು ಎನ್ನುವುದು. ಯಾರು ಎಷ್ಟೇ ಆಶಿಸಿದರೂ ವಿಧ ಆಟ ಬೇರೆ  ಇರುತ್ತದೆ. ಅವರು ನಮ್ಮ ಜೊತೆ ದೈಹಿಕವಾಗಿ ನಮ್ಮ ಜೊತೆ ಇಲ್ಲದೇ ಇದ್ದರೂ ಅವರು ವಿಟ್ಟು ಹೋದ ನೆನಪುಗಳು ಎಲ್ಲರ ಮನದಲ್ಲಿ ಶಾಶ್ವತ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News