ಕ್ವಾರಿ ಕುಸಿತ ಪ್ರಕರಣ: ಮೂರು ಮೃತದೇಹ ಹೊರಕ್ಕೆ, ರಕ್ಷಣಾ ಕಾರ್ಯ ಮುಕ್ತಾಯ

ಕಳೆದ ಎರಡು ದಿನಗಳಿಂದ ಗುಂಡ್ಲುಪೇಟೆ ಮಡಹಳ್ಳಿ ಕಲ್ಲು ಕ್ವಾರಿ ಕುಸಿತ ಪ್ರಕರಣ (White stone quarry) ದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯ ಮುಕ್ತಾಯಗೊಂಡಿದ್ದು ಇಂದು ಎರಡು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

Written by - Zee Kannada News Desk | Last Updated : Mar 6, 2022, 09:23 PM IST
  • ಇಂದು ಕೊನೆಯದಾಗಿ ಸರ್ಫರಾಜ್ ಮೃತದೇಹ ಹೊರತೆಗೆಯವ ಮೂಲಕ ರಕ್ಷಣಾ ಕಾರ್ಯ ಮುಕ್ತಾಯಗೊಳಿಸಲಾಗಿದೆ.
ಕ್ವಾರಿ ಕುಸಿತ ಪ್ರಕರಣ: ಮೂರು ಮೃತದೇಹ ಹೊರಕ್ಕೆ, ರಕ್ಷಣಾ ಕಾರ್ಯ ಮುಕ್ತಾಯ title=

ಚಾಮರಾಜನಗರ: ಕಳೆದ ಎರಡು ದಿನಗಳಿಂದ ಗುಂಡ್ಲುಪೇಟೆ ಮಡಹಳ್ಳಿ ಕಲ್ಲು ಕ್ವಾರಿ ಕುಸಿತ ಪ್ರಕರಣ (White stone quarry) ದಲ್ಲಿ ನಡೆಯುತ್ತಿದ್ದ ರಕ್ಷಣಾ ಕಾರ್ಯ ಮುಕ್ತಾಯಗೊಂಡಿದ್ದು ಇಂದು ಎರಡು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ಇಂದು ಸಂಜೆ ಸರ್ಪರಾಜ್ ಮೃತದೇಹ ಪತ್ತೆಯಾಗಿ ಹೊರತೆಗೆದಿದ್ದು ನಿನ್ನೆ ಅಜೀಂ ಉಲ್ಲಾ  ಬಬ್ಲು ,ಸಂಜೆ ಮಿರಾಜ್ ಎಂಬವರ ಮೃತದೇಹ ಹೊರತೆಗೆಯಲಾಗಿತ್ತು.ಇಂದು ಕೊನೆಯದಾಗಿ ಸರ್ಫರಾಜ್ ಮೃತದೇಹ ಹೊರತೆಗೆಯವ ಮೂಲಕ ರಕ್ಷಣಾ ಕಾರ್ಯ ಮುಕ್ತಾಯಗೊಳಿಸಲಾಗಿದೆ.

ಇದನ್ನೂ ಓದಿ: ಬಿಳಿಕಲ್ಲು ಕ್ವಾರಿ ಕುಸಿತ ಪ್ರಕರಣ: ಲಾರಿಗಳೆಲ್ಲಾ ಪಲ್ಟಿ, 6 ಮಂದಿ ಸಿಲುಕಿರುವ ಶಂಕೆ

25 ಎನ್ಡಿಆರ್ ಎಫ್, 25 ಎಸ್ಟಿಆರ್ ಎಫ್ ಹಾಗೂ 50 ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಬಂಡೆಗಳಡಿ ಸಿಲುಕಿದ್ದ ಮೂರು ಮೃತದೇಹಗಳನ್ನು ಹೊರ ತೆಗೆದಿದ್ದಾರೆ.ಇನ್ನು ಕ್ವಾರಿಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದ್ದು ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಒಬ್ಬನನ್ನು ಬಂಧಿಸಲಾಗಿದೆ‌‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

 

Trending News